Slide
Slide
Slide
previous arrow
next arrow

ಸಿದ್ದಾಪುರಕ್ಕೆ ಆಗಮಿಸಿದ ಹನುಮರಥ: ಪೂಜೆ ಸಲ್ಲಿಕೆ

300x250 AD

ಸಿದ್ದಾಪುರ: ಜನವರಿ.22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಅಂಗವಾಗಿ ನಮೋ ಬ್ರಿಗೇಡ್ ಸಾರಥ್ಯದಲ್ಲಿ ರಾಜ್ಯದಾದ್ಯಂತ ಹೊರಟಿರುವ ಹನುಮರಥ ಭಾನುವಾರ ತಾಲೂಕಿನ ಮಾವಿನಗುಂಡಿ ಮೂಲಕ ಸಿದ್ದಾಪುರ ಪಟ್ಟಣ, ಬಿಳಗಿ, ಹಾರ್ಸಿಕಟ್ಟಾ ಹಾಗೂ ಕಾನಸೂರು ಮಾರ್ಗವಾಗಿ ಶಿರಸಿಗೆ ತೆರಳಿತು.

ಮಾವಿನಗುಂಡಿಯಲ್ಲಿ ನಮೋ ಬ್ರಿಗೇಡ್ ಸಂಚಾಲಕ ಹರೀಶ ನಾಯ್ಕ ಹಾಗೂ ಜನತೆ ಸ್ವಾಗತಿಸಿ ಹನುಮರಥಕ್ಕೆ ಪೂಜೆ ಸಲ್ಲಿಸಿದರು. ನಂತರ ಸಿದ್ದಾಪುರದ ರಾಮಕೃಷ್ಣ ಹೆಗಡೆ ವೃತ್ತ, ಬಿಳಗಿಯ ಸುಭಾಶ್ಚಂದ್ರ ಬೋಸ್ ವೃತ, ಹಾರ್ಸಿಕಟ್ಟಾ ಮುಖ್ಯರಸ್ತೆ ಹಾಗೂ ಕಾನಸೂರಿನಲ್ಲಿ ಸ್ಥಳೀಯರು ಸ್ವಾಗತಿಸಿ ರಥಕ್ಕೆ ಪೂಜೆ ಸಲ್ಲಿಸಿದರು.

300x250 AD

Share This
300x250 AD
300x250 AD
300x250 AD
Back to top